ಎಫ್ಸಿಐ ನಾಮನಿರ್ದೇಶಿತ ಸದಸ್ಯರಾಗಿ ದಂಡಿನ ಆಯ್ಕೆ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗದಗ:ಭಾರತೀಯ ಆಹಾರ ನಿಗಮಕ್ಕೆ ರಾಜ್ಯದಿಂದ ನಾಮನಿರ್ದೇಶಿತ ಸದಸ್ಯರಾಗಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಚೇರಮನ್ ಹಾಗೂ ಬಿಜೆಪಿ ಮುಖಂಡ ರವೀಂದ್ರನಾಥ ದಂಡಿನ ಅವರು ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸರಕಾರದ ಅಜಯಕುಮಾರ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ತ ದೇಶವಾಗಿದೆ : ಸಿ.ಎಂ.ಸಿದ್ದರಾಮಯ್ಯ
ಐಪಿಎಲ್; ರೋಚಕ ಪಂದ್ಯದಲ್ಲಿ ಸೋತ ಮುಂಬೈ; ಆರ್ಸಿಬಿಗೆ ಭರ್ಜರಿ ಜಯ
ಸುಪ್ರೀಂಕೋರ್ಟಿನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಿ.ವರಾಳೆ ನೇಮಕ