Appointment of Kodatageri as KDP Quarterly Committee Member

ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ-  ಕುಬೇರ ಮಜ್ಜಿಗಿ ಅಗ್ರಹ

ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?’.

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ

ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್‌! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ

ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು

ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್

ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್

ಕಾನೂನು ಮಹಾವಿದ್ಯಾಲಯ ಅಡಿಗಲ್ಲು ಪೂಜೆ

ಯುವಕರ ಧ್ವನಿಯಾಗಿ ಕೆಲಸ ಮಾಡಿವೆ : ಅಕ್ಷಯ ಪಾಟೀಲ

ಮಗಳು ಮೃತಪಟ್ಟಿದ್ದರೂ ಆಸ್ತಿ ಹಕ್ಕು

ಬಿಜೆಪಿ ಪಕ್ಷದ ಜಿಲ್ಲಾ ಪ್ರಕೋಷ್ಠ ಸಾಂಸ್ಕೃತಿಕ ಸಹ ಸಂಚಾಲಕರಾಗಿ ಕಲಾವಿದೆ ಗೀತಾ ಚಿಂತಾಕಲ್ ನೇಮಕ

ಖಾಸಗಿ ಕಂಪನಿಗಳಲ್ಲಿಯು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಸ ಶರಣಪ್ಪ ಪಾಟೀಲ

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಶತ ಶತಮಾನದ ಮೊಹರಂಗೆ ಕಳೆ ತುಂಬಿದ ಭಾರತ 

ಜಮೀನು ಮಾರಾಟ ವಂಚನೆ ಪ್ರಕರಣ: ವಕೀಲರ ಸಹಿತ 14 ಮಂದಿ ಮೇಲೆ FIR ದಾಖಲು

ಚಂದನ್‌-ನಿವೇದಿತಾ ಡಿವೋರ್ಸ್‌

ಗದಗ RTO ಅಧಿಕಾರಿ ಲಕ್ಷ್ಮೀಕಾಂತ ರಿಂದ ಸರಕಾರಿ ವಾಹನ ದುರುಪಯೋಗ ಕ್ರಮಕ್ಕೆ ಅಗ್ರಹ

ದಾರಿ ತಪ್ಪುತ್ತಿದಿಯಾ ರಂಗಭೂಮಿ

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಕೊಡತಗೇರಿ ಎಕ್ಸಪ್ರೆಸ್ ಸುದ್ದಿ

ಬೆಂಗಳೂರು(ಜು.17): ನಿಮ್ಮ ಬಳಿ ಹೈಫೈ ಮೊಬೈಲ್​ ಪೋನ್​ ಇದ್ದು ಅದಕ್ಕೆ ಇಂಟರ್​ನೆಟ್​ ಕನೆಕ್ಷನ್​ ಇದ್ಯಾ? ನೀವು ನಿಮ್ಮ ಆಂಗೈಯಲ್ಲೇ ನಿಮ್ಮ ಬ್ಯಾಂಕ್​ ಆಕೌಂಟ್​ಗಳನ್ನ ನಿರ್ವಹಣೆ ಮಾಡ್ತಿದೀರಾ? ಬೀ ಕೇರ್​ ಪುಲ್. ನಿಮಗೆ ಅರಿವಿಲ್ಲದೇ ಸೈಲೆಂಟಾಗಿ ಹಣ ಎಗರಿಸುವ ಗ್ಯಾಂಗ್ ನಿಮ್ಮ ಮೊಬೈಲ್​ ಪೋನ್​ನಲ್ಲೇ ಇದೆ.

ಆದ್ರಲ್ಲೂ ಮಧ್ಯಮ ವರ್ಗದ ಜನ ಸೆಕೆಂಡ್​​ ಹ್ಯಾಂಡ್​ ಮೊಬೈಲ್​ಗಳ ಮೊರೆ ಹೋಗುತ್ತಾರೆ. ಇಂತಹ ಸೆಕೆಂಡ್​ ಹ್ಯಾಂಡ್​ ಮೊಬೈಲ್​ಗಳಲ್ಲಿ ಹ್ಯಾಕರ್ಸ್​ ವೈರಸ್​ ಮತ್ತು ಜಂಕ್​ ಆ್ಯಪ್​ಗಳನ್ನು ಅಳವಡಿಸಿ ನಿಮಗೆ ಕೊಡುತ್ತಾರೆ. ನಿಮ್ಮ ಹಣ ಎಗರಿಸಲು ಇಷ್ಟೆ ಸಾಕು. ವೈರಸ್​ ಮೂಲಕ ನಿಮ್ಮ ಮೊಬೈಲ್​ನ ಬ್ಯಾಂಕ್​ ಖಾತೆ ಮಾಹಿತಿಗೆ ಕನ್ನ ಹಾಕ್ತಾರೆ. ಬಳಿಕ ಮೊಬೈಲ್​ ನೆಟ್​ವರ್ಕ್​ ಸರಿಮಾಡ್ತೀವಿ ಎಂದು ನಿಮಗೆ ಬಂದಿರೋ ಒಟಿಪಿ ನಂಬರ್​ ನಿಮ್ಮಿಂದಲೇ ಕೇಳಿ ಪಡೆದು ನಿಮ್ಮ ಬ್ಯಾಂಕ್​ ಆಕೌಂಟ್​ ಗುಡಿಸಿ ಗುಂಡಾಂತರ ಮಾಡ್ತಾರೆ.
ಸಿಮ್​ ಕಾರ್ಡ್​ ಪಿನ್​ನಿಂದ ಹಾಕ್ತಾರೆ ಕನ್ನ..!

ಹ್ಯಾಕರ್​ಗಳಿಗೆ ಬರೀ ಮೊಬೈಲ್​ಗಳಲ್ಲಿ ಅಲ್ಲದೇ ನಿಮ್ಮ ಮೊಬೈಲ್​ನ ಸಿಮ್​ ಕಾರ್ಡ್​ನ 20 ಸಂಖ್ಯೆಯ ಪಿನ್​ ಮೂಲಕ ಕದಿಯೋದ್ರಲ್ಲೂ ಎಕ್ಸ್​ಪರ್ಟ್​. ನಿಮ್ಮ ಮೊಬೈಲ್​ಗೆ ನಿಮ್ಮ ಸಿಮ್​ ಕಾರ್ಡ್​ ನೆಟ್​ವರ್ಕ್​ ಸರಿಯಿಲ್ವಾ, ಸಿಗ್ನಲ್​ ಡ್ರಾಪ್​ ಆಗ್ತಿದಿಯಾ ಅಂತ ಎಸ್​ಎಂಎಸ್​ ಕಳಿಸಿ ನಿಮ್ಮ ಸಿಮ್​ ಮಾಹಿತಿ ಕದೀತಾರೆ. ಇಷ್ಟಕ್ಕೆ ನಿಮ್ಮ ಹಣದ ಜೇಬಿಗೆ ಕನ್ನ ಹಾಕೋಕೆ ನೀವೇ ಅನುಮತಿ ಕೊಟ್ಟಂತೆ.

ದೇಶದ ಐಟಿಬಿಟಿ ಕ್ಯಾಪಿಟಲ್​ ಆಂತ ಹೆಸರು ಗಳಿಸಿರೋ ಬೆಂಗಳೂರಿನಲ್ಲಿ ಆತ್ಯಧಿಕವಾಗಿ ಹಣ ಕಳೆದುಕೊಂಡ ಕೇಸ್​ಗಳು ದಾಖಲಾಗಿವೆ. ಸಿಲಿಕಾನ್​ ಸಿಟಿಯ ಬುದ್ಧಿವಂತರು, ವಿದ್ಯಾವಂತ ಜನರೇ ಬ್ಯಾಂಕ್​ ಹ್ಯಾಕರ್​ಗಳಿಗೆ ಪುಲ್​ ಮೀಲ್ಸ್​ ಆಗಿ ಬಿಟ್ಟಿದ್ದಾರೆ. ಬ್ಯಾಂಕ್​ ಖಾತೆ ಸರಿಪಡಿಸೋ ನೆಪದಲ್ಲಿ ಫೇಕ್​ ಕಾಲ್​ ಮಾಡೋ ಖದೀಮರಿಗೆ ಬ್ಯಾಂಕ್​ ಆಕೌಂಟ್​, ಡೆಬಿಟ್​ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಮಾಹಿತಿ ಕೊಟ್ಟು ಕೈಸುಟ್ಟು ಕೊಳ್ತಿದ್ದಾರೆ. ಹೀಗೆ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ 7ರಿಂದ 10 ಕೇಸ್​ಗಳು ದಾಖಲಾಗುತ್ತಿವೆ.
ಆನ್​ಲೈನ್​ನಲ್ಲಿ ಈಸಿಯಾಗಿ ಮೋಸ ಮಾಡುತ್ತಾರೆ ಎನ್ನುವ ಜ್ಞಾನ ಇದ್ದರೂ, ಉದ್ಯಾನನಗರಿ ಜನ ತಮ್ಮ ಬ್ಯಾಂಕ್​ ಖಾತೆಗಳ ಮಾಹಿತಿ ಕೊಟ್ಟು ಕೆಲವೇ ಕ್ಷಣಗಳಲ್ಲಿ ಹಣ ಕಳೆದುಕೊಳ್ತಿರೋದು ವಿಪರ್ಯಾಸ.

 
Appointment of Kodatageri as KDP Quarterly Committee Member - ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ-  ಕುಬೇರ ಮಜ್ಜಿಗಿ ಅಗ್ರಹ - ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?'. - ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..! - ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ - ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್‌! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ - ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು - ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್ - ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್ - ಕಾನೂನು ಮಹಾವಿದ್ಯಾಲಯ ಅಡಿಗಲ್ಲು ಪೂಜೆ
error: Content is protected !!